Kelirondu Katheya ಕೇಳಿರೊಂದು ಕಥೆಯ
Kids & Family:Stories for Kids
"ದಶಾವತಾರ " ಸರಣಿಯಲ್ಲಿ ೫ನೇ ಅವತಾರ ವಿಷ್ಣು ಕುಳ್ಳ ಬ್ರಾಹ್ಮಣನ ಅವತಾರದಲ್ಲಿ ಬಂದು ಮಹಾ ದಾನವಂತ ಅನ್ನೋ ಅಹಂಕಾರ ದಿಂದ ಬೀಗುತ್ತಿದ್ದ ರಾಕ್ಷಸ ರಾಜ ಬಲಿ ಚಕ್ರವರ್ತಿಯ ಅಹಂಕಾರ ಮುರಿಯುತ್ತಾನೆ . ತಪ್ಪಿನ ಅರಿವಾದ ಬಲಿ ವಿಷ್ಣುವಿನ ಕ್ಷಮೆ ಕೇಳುತ್ತಾನೆ .
ಅಹಂಕಾರ ಸಲ್ಲದು ಹಾಗೂ ನಾವು ಎಷ್ಟೇ ದೊಡ್ಡವರಿದ್ದರೂ ತಪ್ಪಾದ ಕೂಡಲೇ ಒಪ್ಪಿಕೊಳ್ಳುವ ದೊಡ್ಡ ಗುಣ ಇರಬೇಕು ಅನ್ನುವ ನೀತಿ ಸಾರುವ ಈ ಕತೆ ದಶಾವತಾರದ ಕತೆಗಳಲ್ಲಿ ವಿಶಿಷ್ಟವಾದದ್ದು .
Create your
podcast in
minutes
It is Free